ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಲ್ಲಿಂದ ಹಿಡಿದು, ಸಂಪುಟ ರಚನೆಯವರೆಗೆ ಮಹೂರ್ತ ಫಿಕ್ಸ್ ಮಾಡಿದವರು ಅಮಿತ್ ಶಾ. ಹೀಗಾಗಿ, ಯಡಿಯೂರಪ್ಪನವರಿಗೆ ಅಭದ್ರತೆ ಕಾಡುತ್ತಿದ್ದರೆ ಅದಕ್ಕೆ ಸಕಾರಣಗಳು ಮೇಲ್ನೋಟಕ್ಕೆ ಕಾಣುತ್ತಿವೆ. ಹಾಗಂತ ಅದಕ್ಕೆ ಪರಿಹಾರ ಸಿಗುವ ಜಾಗ ಯಾವುದು? ಆಶ್ರಮಗಳಾ? ಇದು ಕೇಳಿಕೊಳ್ಳಬೇಕಿರುವ ಪ್ರಶ್ನೆ.
Is Karnataka CM And One Of The Mass Leader Of The State B S Yediyurapppa Loosing His Leadership Quality: Why He Went To Gowrigadde Ashram